ಬಾಕಿ ಮೊಕ್ತಾ
-
ಆಮೇಲೆ ಚಿಲ್ಲರೆ ಕೊಡುತ್ತೇನೆ ಎಂದು ಕಂಡಕ್ಟರು
ಟಿಕೇಟಿನ ಹಿಂದೆ ಬರೆದುಕೊಟ್ಟಿದ್ದ ಮೊತ್ತ
ಪಡೆವುದ ಮರೆತು ಬಸ್ ಇಳಿದ ದಿನ
ಎಷ್ಟೋ ಹೊತ್ತಿನವರೆಗೆ ಕಾಡಿತ್ತು ಅದೇ ಕೊರಗು
ಕಾಡಿರಬಹುದೇ ಆ ಕಂ...
ಮಸುಕಾದ 2022ರ ಡೈರಿಯಿಂದ....
-
-1-
ನವ ವರುಷ ಬಂತೆಂದರೆ ಒಂದಷ್ಟು ಸಂಭ್ರಮ,
ಕಳೆದ ವರ್ಷದ ನೋವುಗಳೆಲ್ಲವನ್ನೂ
ಮನದ ಮೂಲೆಗೆ ತಳ್ಳಿ ದೂ....ರದಲ್ಲಿ
ಸಿಡಿದು ಮಿನುಗುವ ಬೆಳಕಿನ ಪುಂಜಗ...
‘ಯಂಕ್ ಪೋಸ್ಟ್’.....................ಶ್ರೀದೇವಿ ಕಳಸದ
-
ಕನ್ನಡದ ಆಧುನಿಕ ಕಥೆಗಳಲ್ಲಿ ಇಲ್ಲಿಯವರೆಗೆ ನಾವು ನಾಲ್ಕು ತಲೆಮಾರುಗಳನ್ನು
ಗುರುತಿಸಬಹುದು. ಮೊದಲನೆಯ ತಲೆಮಾರನ್ನು ನಾನು ಮಾಸ್ತಿಯವರ ತಲೆಮಾರು ಎಂದು ಕರೆಯುತ್ತೇನೆ.
ಎರಡನೆಯದು ಲಂಕೇಶರ ...
ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ!
-
We have nothing to lose and a world to see
*
ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ
ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ...
ನಾಗೇಶ್ವರ ದೇವಾಲಯ - ಲಕ್ಕುಂಡಿ
-
ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ
ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ.
ಎರಡು ಕಂಬಗ...
ಶಾಲೆ
-
ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ
ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು
ದಿನವೂ ವ್ಯಾ...
No comments:
Post a Comment