Thursday, April 5, 2007

ಪೂ.ಚಂ.ತೇ ಇನ್ನಿಲ್ಲ .. :(

ಕನ್ನಡದ ಅದಮ್ಯ ಚೇತನ ಪೂರ್ಣಚಂದ್ರ ತೇಜಸ್ವಿ ಇನ್ನು ಬರಿ ನೆನಪು,ಸಂಕಿರಣ,ಪುಸ್ತಕಮಾಲೆ...
ತಮ್ಮ ಬರಹ ಚಟುವಟಿಕೆಗಳಿಂದ ನಮಗೆ ಆಪ್ತ ರಾಗಿದ್ದ ಹಿರಿಯ ಜೀವ..
ಸಮೀಪ-ಪರಿಚಯವಿಲ್ಲದ ಓದುಗ-ಅಭಿಮಾನಿಯಾದ ನನಗೇ ಸಂಕಟವಾಗುತ್ತಿದೆ.
ಅವರ ಅಗಲಿಕೆಯ ನೋವನ್ನ ಸಹಿಸುವ ಶಕ್ತಿ ಕುಟುಂಬಕ್ಕೆ ಬರಲಿ.
ನಮ್ಮೆಲ್ಲರ ತುಂಬು ಹೃದಯದ ನಮನ ಅವರ ಚೇತನಕ್ಕೆ.
ದೂರದಲ್ಲಿದ್ದರೂ ಆಪ್ತ ಸಾಂತ್ವನ ಮನೆಮಂದಿಗೆ.

6 comments:

Ganesha Lingadahalli said...

I really miss MAYALOKA 2 and 3..... :O
-LD

Anonymous said...

ನಾನು ತುಂಬಾ miss ಮಾಡ್ಕ್ಯತ್ತಾ ಇದ್ದಿ ಸಿಂಧು ಅಕ್ಕಾ.ನಾನು ಸಾಯದ್ರೊಳಗೆ ಅವರನ್ನಾ ಕಣ್ಣು ತುಂಬಾ ನೋಡಕು ಅಂತಾ ಆಸೆ ಇತ್ತು ಮರಾಯ್ತಿ.
i really missed him.

ಸಿಂಧು sindhu said...

ಹೌದು. ಅವರು ಅಪರೂಪದ ಸಾಹಿತಿ ಅಷ್ಟೇ ಅಲ್ಲ,ಅಪರೂಪದ ವ್ಯಕ್ತಿ ಮತ್ತು ಚಿಂತಕ. ನನಗೂ ಒಮ್ಮೆ ಅವರನ್ನ ನೋಡಬೇಕು, ಮಾತಾಡಬೇಕು ಅಂತ ತುಂಬ ಆಶೆಯಿತ್ತು. :(

Ameen Ahmed Tumkur said...

Our Sahayadri Range is poorer by one of its true son.

Ranjith M said...

ಸಧ್ಯ! ನಿಮ್ಮ ಹಾಗೆ ನನಗೆ ಆಗಿಲ್ಲ.ನಮ್ಮ ಮನೆ ಅವರ ಮನೆ ನಮೀಪವೆ ಆದ್ರೂ ನಾನು ಅವರನ್ನ ನೋದಿದ್ದು ಎರಡೇ ಸಲ.ಮಾತನಾಡಿಸಿದ್ದು ಒಂದೇ ಬಾರಿ ಅದೂ ಅವರೆ ಸ್ವತ: !!! ನನ್ನ ಹತ್ರ ಅವರ ಆಟೊಗ್ರಾಫ್ ಸಹ ಇದೆ :)

ಆದರೂ ನನಗೆ ಇನ್ನೂ ಕೆಲವು ಆಸೆಗಳು ಅಪೂರ್ಣವಾಗಿಯೇ ಉಳಿದವು :(

I Too Really miss him with all of us.

- ರಂಜಿತ್ ಎಂ

Parisarapremi said...

:-( :-( ;-(