ಸಿಂಧು, ನಿಮ್ಮ ಕನ್ನಡ....ಉತ್ಕೃಷ್ಟ. ಕವಿತೆ ಬರೆಯುವುದು ನಿಮಗೆ ಸಲೀಸಾಗಿ ಬರುತ್ತೆ ಅನ್ಸುತ್ತೆ. ಎಲ್ಲಾ ಪೋಸ್ಟ್ ಗಳಲ್ಲೂ ನೀವು ಬಳಸಿರುವ ಕನ್ನಡ ಮಾತ್ರ ಟಾಪ್ ಕ್ಲಾಸ್. ಚೆನ್ನಾಗಿ ಬರೆದಿರೋ ಕನ್ನಡ ಓದಲೂ ಚೆನ್ನ. ನಿಮ್ಮ ಬ್ಲಾಗ್ ಬಹಳ ಹಿಡಿಸಿತು. ಬರುತ್ತಿರುವೆ ಇಲ್ಲಿಗೆ.
ಮೃಗಶಿರ : ಹಲವು ಕಥೆಗಳ ಒಂದು ಸುಂದರ ಗುಚ್ಛ
-
*ಯಾ*ವುದೇ ಪುಸ್ತಕವನ್ನು ಅದರ ಮುಖಪುಟವನ್ನು ನೋಡಿ ಅಳೆಯದಿರು ಎಂದು ಹೇಳುತ್ತಾರೆ. ಅಂತೆಯೇ
ಓರ್ವ ವ್ಯಕ್ತಿಯ ಬದುಕನ್ನು ಅರಿಯುವಾಗ, ಕೇವಲ ಆತನ ಏಕಪಕ್ಷೀಯ ಮಾತುಗಳನ್ನು, ಅವರಿವರು
ಹೇಳಿದ್ದ...
ಬಡಿಸುವ ಬಳಗ
-
ಮಧ್ಯಾಹ್ನ ಊಟದ ಹೊತ್ತಿಗೆ ಏನೋ ಕೆಲಸದ ನಿಮಿತ್ತ ಊರಿನ ಲ್ಯಾಂಡ್ಲೈನ್ ನಂಬರಿಗೆ ಫೋನು
ಮಾಡಿದೆ. ಯಾರೂ ಎತ್ತಲಿಲ್ಲ. ನಂತರ ಅಮ್ಮನ ಮೊಬೈಲಿಗೆ ಮಾಡಿದೆ. ಹತ್ತಾರು ಬಾರಿ ರಿಂಗ್
ಆದನಂತರ ಫೋನ್ ಎ...
ಬೆಡಸಗಾವಿಯ ದೇವಸ್ಥಾನಗಳು
-
ಬೆಡಸಗಾವಿ ಒಂದು ಐತಿಹಾಸಿಕ ಸ್ಥಳವೆಂಬುದು ಅಲ್ಲಿರುವ ದೇವಾಲಯಗಳನ್ನು, ದೊರಕಿರುವ
ಶಾಸನಗಳನ್ನು, ವೀರಗಲ್ಲುಗಳನ್ನು ನೋಡುವಾಗಲೇ ಊಹೆ ಮಾಡಬಹುದು. ಈಗಿನ ಬೆಡಸಗಾವಿ, ಹಿಂದೆ
ಬೆಡಸಗಾಮೆ ಆಗಿ ...
ದೃಶ್ಯ ಮಾಧ್ಯಮ-ಏನಿದೆ ಒಳಗಡೆ?
-
ಆವತ್ತು ಬೆಳಗ್ಗೆ ಟಿವಿ ಹಾಕಿದರೆ, ವಕೀಲರು ಮತ್ತು ಮಾಧ್ಯಮದವರ ನಡುವಿನ ಗಲಭೆಯದೇ ಸುದ್ದಿ.
ರಣರಂಗದಂತೆ ಕಾಣುತ್ತಿದ್ದ ಸಿಟಿ ಸಿವಿಲ್ ಕೋರ್ಟ್ ನ ಆವರಣದಲ್ಲಿ ಗಲಾಟೆಯೋ ಗಲಾಟೆ! ತೂರಿ
ಬರುತ...
ನಿತ್ಯಸ್ಥಾಯಿ ಚಿತ್ರ
-
ಸರಿ ಸರಿದ ಕುಂಚ
ಕಲ್ಪನೆಯ ಚಿತ್ರ
ಎಡತೋಳಿನಿಂದಿಳಿದು ಮುಂಗೈಯವರೆಗೂ
ನಿತ್ಯಸ್ಥಾಯಿ
ಅರಳಿದ ಚೆಂದ ಕಂಡವರೀಗ
ಪದೇ ಪದೇ ಕೇಳುತ್ತಿದ್ದಾರೆ
ಈ ಚಿತ್ರ ಬರೆದವರು ಯಾರೆಂದು
ಗೊತ್ತಿಲ್ಲದವರ ಗುರುತು ಹೇಳ...
1 comment:
ಸಿಂಧು,
ನಿಮ್ಮ ಕನ್ನಡ....ಉತ್ಕೃಷ್ಟ. ಕವಿತೆ ಬರೆಯುವುದು ನಿಮಗೆ ಸಲೀಸಾಗಿ ಬರುತ್ತೆ ಅನ್ಸುತ್ತೆ. ಎಲ್ಲಾ ಪೋಸ್ಟ್ ಗಳಲ್ಲೂ ನೀವು ಬಳಸಿರುವ ಕನ್ನಡ ಮಾತ್ರ ಟಾಪ್ ಕ್ಲಾಸ್. ಚೆನ್ನಾಗಿ ಬರೆದಿರೋ ಕನ್ನಡ ಓದಲೂ ಚೆನ್ನ. ನಿಮ್ಮ ಬ್ಲಾಗ್ ಬಹಳ ಹಿಡಿಸಿತು. ಬರುತ್ತಿರುವೆ ಇಲ್ಲಿಗೆ.
Post a Comment