tag:blogger.com,1999:blog-4515791944382207090.post9190302258638340790..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಸಂತೆಯಲ್ಲೊಂದು Amrutha ಮೌನಸಿಂಧು sindhuhttp://www.blogger.com/profile/11363295766940671498noreply@blogger.comBlogger8125tag:blogger.com,1999:blog-4515791944382207090.post-28940570492716004902007-02-26T17:11:00.000+05:302007-02-26T17:11:00.000+05:30ಅಸತ್ಯ ಅನ್ವೇಷಿಯವರೆ...ನೀನು ಹುಡುಕಿದ್ದೇ ನಿನಗೆ ಸಿಗುವುದು...ಅಸತ್ಯ ಅನ್ವೇಷಿಯವರೆ...<BR/>ನೀನು ಹುಡುಕಿದ್ದೇ ನಿನಗೆ ಸಿಗುವುದು ಅಂತ ಹಿಂದಿನ ಹಿರಿಯರೊಬ್ಬರ ದಾರ್ಶನಿಕ ಮಾತು... <BR/><BR/>ಬೆಂಗಳೂರಿನಲ್ಲಿ ಖಣ್ಣಢವೇ ಜಾಸ್ತಿಯಿದ್ದರೂ ಸವಿಗನ್ನಡ ಮಾತಾಡುವವರೂ ಇದ್ದಾರೆ.. ಅದು ಖಣ್ಣಢವೇ ಆಗಿದ್ದರೂ ಮಾತಾಡಲು ಪ್ರಯತ್ನಿಸುತ್ತಾರಲ್ಲಾ ಆ ಪ್ರಯತ್ನದ ಬಗ್ಗೆ ನನ್ನ ಮೆಚ್ಚಿಗೆ.. ಬರೋಲ್ಲ ಅಂತ ಬಿಟ್ಟು ಬೇರೆ ಭಾಷೆಗೆ ವಲಸೆ ಹೋಗಿಬಿಟ್ಟಿದ್ದಿದ್ದರೆ ಗತಿಯೇನು.. ?! :) <BR/><BR/>ನನ್ನ ಇತಿಮಿತಿಯ ಕನ್ನಡವನ್ನು ಮೆಚ್ಚಿದ್ದೀರಿ. ಧನ್ಯವಾದಗಳು.<BR/><BR/>ಪ್ರೀತಿಯಿರಲಿ..ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-80979618213746404272007-02-20T08:41:00.000+05:302007-02-20T08:41:00.000+05:30ಸಿಂಧು ಅವರೆ,ಬೆಂಗಳೂರಲ್ಲಿ ಕನ್ನಡ ಬಿಟ್ಟು ಬೇರೆಲ್ಲಾ ಭಾಷೆಗ...ಸಿಂಧು ಅವರೆ,<BR/><BR/>ಬೆಂಗಳೂರಲ್ಲಿ ಕನ್ನಡ ಬಿಟ್ಟು ಬೇರೆಲ್ಲಾ ಭಾಷೆಗಳು ಸ್ಪಷ್ಟವಾಗಿ ಕೇಳಿಬರುತ್ತದೆ ಅಂತ ಕೇಳಿದ್ದೇವೆ. ನಿಜವೇ? :)<BR/><BR/>ಬ್ಲಾಗಿನ ಬರವಣಿಗೆ ಶೈಲಿ ತುಂಬಾ ಚೆನ್ನಾಗಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-4515791944382207090.post-9767689079112102122007-02-14T13:31:00.000+05:302007-02-14T13:31:00.000+05:30Shrinidhi,I have difficulty in reading your blogs....Shrinidhi,<BR/><BR/>I have difficulty in reading your blogs.. Fonts are not readable.. Will you please send me the details to download the fonts..?<BR/><BR/>preetiyirali<BR/>sindhuಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-45707828661817222992007-02-14T12:14:00.000+05:302007-02-14T12:14:00.000+05:30ಸಿಂಧು, ನೀರ ಬಗೆಗಿನ ಅಮೃತರ ಕಾಳಜಿಯನ್ನ, ಅವರ ಚಿಂತನೆಯನ್ನ ...ಸಿಂಧು, <BR/>ನೀರ ಬಗೆಗಿನ ಅಮೃತರ ಕಾಳಜಿಯನ್ನ, ಅವರ ಚಿಂತನೆಯನ್ನ ನಮ್ಮ ಅವಗಾಹನೆಗೂ ತಂದ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. <BR/><BR/>ನಾನೂ ಮಳೆ ನೀರಿ ಕೊಯ್ಲಿಗೆ ಅಲ್ಪ ಸ್ವಲ್ಪ ಪ್ರಯತ್ನ ಮಾಡಿದ್ದೇನೆ, ನನ್ನ ಮನೆಯಲ್ಲಿ. ಅಕ್ಕ ಪಕ್ಕದವರಿಗೂ ಹೇಳಿದ್ದೇನೆ ಮಾಡಿ ಅಂತ..ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-4515791944382207090.post-25645308940280343822007-02-13T20:03:00.000+05:302007-02-13T20:03:00.000+05:30ಓದಿದ, ಸ್ಪಂದಿಸಿದ ಎಲ್ಲ ಸಹೃದಯರಿಗೆ ಧನ್ಯವಾದಗಳು. ಈ ಬರಹ ನ...ಓದಿದ, ಸ್ಪಂದಿಸಿದ ಎಲ್ಲ ಸಹೃದಯರಿಗೆ ಧನ್ಯವಾದಗಳು. ಈ ಬರಹ ನನ್ನ ಚಿಂತನೆಯನ್ನ ನನಗೇ ಸ್ಫುಟಗೊಳಿಸಿಕೊಳ್ಳುವ ಒಂದು ಚಿಕ್ಕ ಪ್ರಯತ್ನ. ನಿಮ್ಮಲ್ಲಿ ಇದು ಚಿಂತನೆಯನ್ನ ಹುಟ್ಟು ಹಾಕಿದರೆ ನನಗೆ ತುಂಬ ಸಂತಸ. ಅಕ್ಕರೆಯಿಂದ ಓದಿದ್ದಕ್ಕೆ ತಲೆಬಾಗುತ್ತೇನೆ. ತಪ್ಪಾದಾಗ ತಿದ್ದಿ, ತಿಳಿಸಿ.<BR/><BR/>ಪ್ರೀತಿಯಿರಲಿ..ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-38952598807144193752007-02-10T19:27:00.000+05:302007-02-10T19:27:00.000+05:30ನೀರಿನ ಬಗ್ಗೆ ನಿಮ್ಮ ಬರವಣಿಗೆ ಹಿಡಿಸಿತು, ನೀರಿನ ಬಗ್ಗೆ ನನ...ನೀರಿನ ಬಗ್ಗೆ ನಿಮ್ಮ ಬರವಣಿಗೆ ಹಿಡಿಸಿತು, ನೀರಿನ ಬಗ್ಗೆ ನನ್ನೂರಿನಲ್ಲಿ ( ಮಂಗಳೂರಿಗಿಂತ ೨೪ ಕೀ.ಮಿ ದೂರದ ಆನೆಗುಂಡಿ ಎಂಬ ಹಳ್ಳಿ ) ಜಾಗೃತಿ ಹುಟ್ಟು ಹಾಕಬೇಕು ಎಂದು ನಾನು ಪ್ರಯತ್ನ ಪಟ್ಟಿದ್ದೆ. ಅದಕ್ಕಾಗಿ ಅಂತರ್ ಜಲದ ಬಗ್ಗೆ ರಾಶಿ ರಾಶಿ ಪುಸ್ತಕ ತಂದು ಗುಡ್ಡೆ ಹಾಕಿದ್ದೆ. (ಪುಸ್ತಕದ ಹುಚ್ಚಿನಲ್ಲಿ ನಾನು ನಿಮಗಿಂತ ಒಂದು ಹೆಜ್ಜೆ ಮುಂದೆ.)<BR/> ಆದರೆ ಸೋತದ್ದು ನಾನೇ ಈ ಕಾರಣಕ್ಕೆ ನಮ್ಮ ಮನೆಯಲ್ಲಿ ಮಾತ್ರ ಇದು ಸಾಧ್ಯವಾಯಿತು.( ವ್ಯಾಪ್ತಿ<BR/>ಮೀರಿ ಬರೆದೆ ಅನ್ನಿಸುತ್ತಿದೆ ಕ್ಷಮಿಸಿ)<BR/><BR/>ಇನ್ನು ಪುಸ್ತಕ ಸಂತೆ ಮೊದಲು ಚೆನ್ನಾಗಿ ನಡೆಯಿತು. ಈಗ ಕ.ಸಾ.ಪ ದ ನಿರ್ಲಕ್ಷ್ಯದಿಂದ ಸೊರಗುತ್ತಿದೆ.<BR/><BR/>ಹಾಗೇ ನನ್ನ ಬ್ಲಾಗಿಗೂ ಭೇಟಿ ಕೊಡಿ. <BR/><BR/>ದಾರಿ -http://radhakanasupreethi.blogspot.comರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-4515791944382207090.post-8839197539922646382007-02-06T23:52:00.000+05:302007-02-06T23:52:00.000+05:30NIMMA LEKHANA CHENAGI MUDI BANDIDE.
NAMMANU YOCHIS...NIMMA LEKHANA CHENAGI MUDI BANDIDE.<br />NAMMANU YOCHISUVANTHE MAADIDE. INNU HORADA BEKAGIDDU BAHAALASTHIDEEnigmahttps://www.blogger.com/profile/01580628008134339989noreply@blogger.comtag:blogger.com,1999:blog-4515791944382207090.post-26152488506308593032007-02-06T12:33:00.000+05:302007-02-06T12:33:00.000+05:30ಸಾವಕಾಶವಾಗಿ ಸುತ್ತಲ ನಲಿವನ್ನ ಹೆಕ್ಕಿ ಬದುಕುತ್ತ ನಾನು.......<i> ಸಾವಕಾಶವಾಗಿ ಸುತ್ತಲ ನಲಿವನ್ನ ಹೆಕ್ಕಿ ಬದುಕುತ್ತ ನಾನು...... </i> -ಅವು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಅಮೃತರ ಜೊತೆ ನಾವೂ ಕೈಜೋಡಿಸೋಣ. ನೀರಿಗೆ, ಪ್ರಕೃತಿಗೆ ಕೃತಜ್ಞರಾಗಿರೋಣ.Sushrutha Dodderihttps://www.blogger.com/profile/02746636622217120028noreply@blogger.com