tag:blogger.com,1999:blog-4515791944382207090.post8238980140919056262..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಪಚ್ಚೆಕಲ್ಲು ಪಾಣಿ ಪೀಠ...ಸಿಂಧು sindhuhttp://www.blogger.com/profile/11363295766940671498noreply@blogger.comBlogger13125tag:blogger.com,1999:blog-4515791944382207090.post-19980046715471646792007-12-14T15:51:00.000+05:302007-12-14T15:51:00.000+05:30gShashi, Shree mattu malnad hudugi,kshamisi reply ...gShashi, Shree mattu malnad hudugi,<BR/>kshamisi reply madade iddiddakke.<BR/>vandanegaLu.<BR/><BR/><BR/>matte sigoNa<BR/><BR/>preetiyinda<BR/>sindhuಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-46292222248514631652007-09-05T15:01:00.000+05:302007-09-05T15:01:00.000+05:30lovely piece! thumbaa saalugaLu ishTavaadvu... n n...lovely piece! thumbaa saalugaLu ishTavaadvu... n nimma possessiveness and the resulting irritation wt the fundamental school - adu yaako ondondsala gender specific-a annisibiDutte, given that many men dont see the necessity to differentiate between the two!Sreehttps://www.blogger.com/profile/17769955193753066109noreply@blogger.comtag:blogger.com,1999:blog-4515791944382207090.post-72163811722176663432007-09-05T12:27:00.000+05:302007-09-05T12:27:00.000+05:30ur work moves 4m simple to sublime..odidamEle namm...ur work moves 4m simple to sublime..odidamEle namma sthitiya bagge yenO kasivisi<BR/><BR/>malnadhudgiUnknownhttps://www.blogger.com/profile/02048851876964276525noreply@blogger.comtag:blogger.com,1999:blog-4515791944382207090.post-32926339221454548632007-09-04T20:21:00.000+05:302007-09-04T20:21:00.000+05:30ಪಚ್ಚೆ ಕಲ್ಲು ಪಾಣಿ ಪೀಠ... ನಿಜವಾಗಿಯೂ ಖುಷಿ ಕೊಟ್ಟಿತು. ನ...ಪಚ್ಚೆ ಕಲ್ಲು ಪಾಣಿ ಪೀಠ... ನಿಜವಾಗಿಯೂ ಖುಷಿ ಕೊಟ್ಟಿತು. ನೀವು ಬದುಕನ್ನು ನೋಡುವ ರೀತಿ ಭಿನ್ನ. ಮತ್ತು ಆ ವಿವೇಕ (ಭಜರಂಗಿ ರಾಮನಲ್ಲ ಎಂಬುದನ್ನು ಹೇಳಬೇಕು ಎಂಬ)ಕೂಡ ಸೂಕ್ಷ್ಮ ಗ್ರಹಿಕೆಗೆ ನಿದರ್ಶನ. ಥ್ಯಾಂಕ್ಯೂ...<BR/>ಹೊಸದೇನು ಬರೆದಿಲ್ಲವಾ...?Anonymousnoreply@blogger.comtag:blogger.com,1999:blog-4515791944382207090.post-13331596167086918652007-08-27T10:12:00.000+05:302007-08-27T10:12:00.000+05:30ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.ಕೂಡಲೇ ಪ್ರತಿಸ್ಪಂದಿಸಲಾ...ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು.ಕೂಡಲೇ ಪ್ರತಿಸ್ಪಂದಿಸಲಾಗಲಿಲ್ಲ ಕ್ಷಮಿಸಿ.<BR/><BR/>ಸುಪ್ರೀತ್,<BR/>ತಾನೇ ತಾನಾಗಿ ಬೆಳೆದು ನಿಲ್ಲುವ ಅನಿವಾರ್ಯತೆಯಲ್ಲಿ ಬೇರೂರಿ ಬೆಳಗುವ ಜೀವಗಳು ಕೆಲವೇ ಕೆಲವು. ನನ್ನ ಬರಹದ ಉದ್ದೇಶ ಧಾರ್ಮಿಕತೆ ಅಥವಾ ಸಂಜೆಯ ಭಜನೆಯ ಅವಲಂಬನೆಯಲ್ಲ. ಈ ಬಗೆಯ ಆಚರಣೆಗಳು ಹೇಗೆ ಬದುಕಿಗೊಂದು ಶಿಸ್ತು ಮತ್ತು ಶ್ರದ್ಢೆಯನ್ನು ಸಾಮಾನ್ಯವಾಗಿ ತುಂಬುತ್ತವೆ ಎಂಬ ಅಚ್ಚರಿ. ಹಳಹಳಿಕೆ ಅಲ್ಲ. ಮತ್ತೆ there are exceptional casess always.. ಬಳ್ಳಿ ಮರ ಕಾನ್ಸೆಪ್ಟ್ ಚೆನ್ನಾಗೇನೋ ಇದೆ. ಬದುಕು ಇವೆಲ್ಲಕ್ಕಿಂತ ತೀರ ಭಿನ್ನ ಪಯಣ. ಪ್ರತಿಯೊಬ್ಬರಿಗೂ.<BR/><BR/>ಕ್ರಿಯೇಟ್-ಟೀಮ್<BR/>:)<BR/>ನೀವು ನಿಮ್ಮ ಊಹೆ ಬಿಡೋದೇನೋ ಬೇಡ.ಇನ್ನೂ ಸ್ವಲ್ಪ ನಿಖರವಾಗಿ ಮಾಡಿ ಅಷ್ಟೆ. ನಾನು ಕರಾವಳಿ ಮತ್ತು ಉತ್ತರಕನ್ನಡ ಜಿಲ್ಲೆಗಳ ತಂಗಿ ಶಿವಮೊಗ್ಗೆಯ ಮಗಳು... :) ನನ್ನ ಊರು ಸಾಗರ.<BR/>ಹಳೇದಿನಗಳೆಲ್ಲ ಹೋಗಲೇಬೇಕು ಅದಕ್ಕೆ ಹಳಹಳಿಕೆ ಬೇಡ. ಹಳೆಯ ದಿನಗಳ ಅರ್ಥಗಳನ್ನ ಹೊಸದಿನಗಳ ಫ್ರೇಮಿಗೆ ತುಂಬಿದರೆ ಹೊಸಚಿತ್ರ, ಹೊಸಬೆಳಗು..<BR/><BR/>ಪರೇಶ್,<BR/>ನಿಮ್ಮ ಮಾತು ನಿಜ. ನನ್ನ ಬರಹದ ಭಾವವನ್ನು ಸ್ಪಷ್ಟವಾಗಿ ಹಿಡಿದಿದ್ದೀರಿ. <BR/>ಹರಿಗೋಲನ್ನು ಸದಾ ನಮ್ಮೊಂದಿಗೆ ಇಡುವ ಸಾಧನ - ನನಗೂ ಗೊತ್ತಿಲ್ಲ. ಪರಿಪೂರ್ಣತೆಯೆ ಇದ್ದಿದ್ದರೆ ಮನುಷ್ಯ ಮುಂದೆ ಬದುಕು ಸಾಗಿಸುವ ಅವಶ್ಯಕತೆಯೇ ಇಲ್ಲ ಅಲ್ವಾ?<BR/>ನಂಬಿಕೆ ಮತ್ತು ಜೀವನಪ್ರೀತಿ ಎಷ್ಟು ಗಟ್ಟಿಯಾಗಿದೆಯೋ ಅಷ್ಟು ಗಟ್ಟಿ ಹರಿಗೋಲಾಗಬಹುದು ಅನ್ನಿಸುತ್ತೆ. <BR/><BR/>ಶಶಿ,<BR/>ನಿಮ್ಮ ಮೆಚ್ಚುಗೆಗೆ ಖುಷಿಯಾಯಿತು.<BR/><BR/>ಪರಮೇಶ್ವರ್,<BR/>ನನಗೆ ಅವತ್ತು ಶನಿವಾರ ನೋಡಿದ ಭಜನೆಯಿಂದ ಈ ಎಲ್ಲ ನೆನಪಾಗಿ ಪದಗಳು ಒಡಮೂಡಿದವು. ನಿಮಗೂ ನಿಮ್ಮ ಬಾಲ್ಯ ಮನೆ, ಅಮ್ಮ ಊರು ನೆನಪಾಗಿದ್ದು ಖುಷಿ ನನಗೆ.<BR/><BR/>ವೇಣು,<BR/>ನನ್ನ ತಲೆಯೂ ಬಿಸಿಯಾಗಿದೆ.. :)<BR/>ನಮ್ಮ ದೇಶದ ಎಲ್ಲ ಧಾರ್ಮಿಕತೆ ಮತ್ತು ನಂಬುಗೆಗಳ ಕಡೆ ನನಗೆಷ್ಟು ಗೌರವ ಇದೆಯೋ ಅದಕ್ಕಿಂತ ತೀವ್ರವಾದ ಅಸಹನೆ ನನಗೆ ಮೂಲಭೂತವಾದದ ಬಗೆಗೆ ಇದೆ. ನನ್ನ ಕಲ್ಪನೆಯ ದೇವರು,ನಂಬಿಕೆ ಆಚರಣೆ ಮತ್ತು ಗೌರವವನ್ನ ಮೂಲಭೂತವಾದಿಗಳ ಜತೆ classify ಮಾಡಲು ನಾನು ತಯಾರಿಲ್ಲ.. i have a closed/possessive mindset in this regard.. :)<BR/><BR/>ಸುಮ,<BR/>ಧನ್ಯವಾದಗಳು.<BR/><BR/>ಶ್ರೀ,<BR/>ಪಚ್ಚೆಕಲ್ಲಿನ ಪಾಣಿಪೀಠದ ಬೆಚ್ಚನೆ ಬೆಳಕಿನ ತೀರ ಎಲ್ಲರಲ್ಲೂ ಇರುತ್ತದೆ.ಒಳನೋಟ ಪಯಣಗಳೂ ದೂರತೀರದ ಹಾದಿ..ಅದನ್ನ ನೋಡಿ ಅನುಭವಿಸುವ ಪಯಣದ ಬಗ್ಗೆ ನನ್ನ ಬರಹ. n ofcourse fact is a fact always.. :)ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-17202462757815693912007-08-25T20:11:00.000+05:302007-08-25T20:11:00.000+05:30ಪಚ್ಚೆಕಲ್ಲು ಪಾಣಿಪೀಠದ ಸುತ್ತಲ ಹಿತವಾದ ಬೆಳಕಿನ ತೀರ ನಿಮ್ಮ...ಪಚ್ಚೆಕಲ್ಲು ಪಾಣಿಪೀಠದ ಸುತ್ತಲ ಹಿತವಾದ ಬೆಳಕಿನ ತೀರ ನಿಮ್ಮೊಳಗೇ ಇದೆ ಅಂದುಕೊಂಡರೆ ಸರಿ, ಆ ಬೆಳಕು ಬದುಕಿನ ದಾರಿ ಸಾಗಿಸಬಹುದೇನೋ, ಅಲ್ವಾ... <BR/><BR/>(ಆದ್ರೂ ನಾವು ಅನ್ಕೊಳ್ಳೋದಕ್ಕೂ ಇರೋದಕ್ಕೂ ವ್ಯತ್ಯಾಸ ಇರ್ತದೆ, fact is a fact is a fact always...)Shreehttps://www.blogger.com/profile/11541927845221428283noreply@blogger.comtag:blogger.com,1999:blog-4515791944382207090.post-53341432204835946772007-08-23T17:33:00.000+05:302007-08-23T17:33:00.000+05:30Naavu sannavariruvaaga helida "benaka benaka ..." ...Naavu sannavariruvaaga helida "benaka benaka ..." vannu nenapu maadikottiri... Nija bhajane maaduvudu, ellaru seeri oota maaduvudu ella tumba sogasu. eega maadalu time illa ... :(Suma Udupahttps://www.blogger.com/profile/05279109121400421828noreply@blogger.comtag:blogger.com,1999:blog-4515791944382207090.post-27743873942765837282007-08-23T13:43:00.000+05:302007-08-23T13:43:00.000+05:30ಸಿಂಧು, ಪಚ್ಚೆಕಲ್ಲು ಪಾಣಿ ಪೀಠದ ಸುತ್ತಲ ಹಿತವಾದ ಬೆಳಕಿನ ತ...ಸಿಂಧು, <BR/>ಪಚ್ಚೆಕಲ್ಲು ಪಾಣಿ ಪೀಠದ ಸುತ್ತಲ ಹಿತವಾದ ಬೆಳಕಿನ ತೀರವು ಅಲ್ಲಿದೆ. ದಾರಿಸಾಗಲು ಭಜನೆಯ ಹರಿಗೋಲೆಲ್ಲಿದೆ?<BR/>ತಲೆಬಿಸಿ ಎಬ್ಬಿಸುವ ಪ್ರಶ್ನೆ. ಒಳ್ಳೆಯ ಬರಹ. ಆದ್ರೆ ಭಜರಂಗಿಗಳ ರಾಮ, ಬಾಪೂಜಿ ಕ್ಲಾಸಿಫಿಕೇಶನ್ ಯಾಕೆ? ರಾಮ ಎಷ್ಟಾದರೂ ರಾಮನೇ.VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-4515791944382207090.post-83213994073735272542007-08-23T00:21:00.000+05:302007-08-23T00:21:00.000+05:30"bayabadu' nenapaagi aayi nenapadalu. aayi nenapaa..."bayabadu' nenapaagi aayi nenapadalu. aayi nenapaagi ooru nenapayitu. ooru nenpaagi... A nice write up.<BR/>-Parameshwar GundkalAnonymousnoreply@blogger.comtag:blogger.com,1999:blog-4515791944382207090.post-46880054598683029632007-08-22T18:01:00.000+05:302007-08-22T18:01:00.000+05:30ಸಿಂಧು,ಸಾಧಾರಣವಾಗಿ ಕನ್ನಡವನ್ನು ನಾಗಾಲೋಟದಲ್ಲಿ ಓದುವ ನನ್ನ...ಸಿಂಧು,<BR/>ಸಾಧಾರಣವಾಗಿ ಕನ್ನಡವನ್ನು ನಾಗಾಲೋಟದಲ್ಲಿ ಓದುವ ನನ್ನನ್ನು ಸ್ವಲ್ಪ ಹೊತ್ತಿನವೆರೆಗೆ ಜೀನುಹಾಕಿ ನಿಲ್ಲಿಸಿದ್ದು ನಿನ್ನ ಬರಹ. ಜರ್ಮನ್ ಸಾಹಿತ್ಯದಲ್ಲಿ ನೀನೀಗ ಬರೆದಿರುವುದನ್ನ ’buildangsroman' ಅಂದ್ರೆ ಬಾಲ್ಯವನ್ನ ದಾಟಿ ಪ್ರೌಢಿಮೆ ಬೆಳೆವ ವರ್ಣನೆ ನೀಡುವ ಸಾಹಿತ್ಯ ಅಂತಾರೆ. ಕಾದಂಬರಿಗಳಿಗೆ ಅನ್ವಯಿಸುವ ಈ ಪದ ನಿನ್ನ ಈ ಸೊಗಸಾದ ಬರಹಕ್ಕು ಅನ್ವಯಿಸುತ್ತೆ. ಒಟ್ಟಿನಲ್ಲಿ ಓದಿದ್ ಮೇಲೆ ಏನೊ ಸಂತಸ, ವಿಸ್ಮರಣೆ, ಹಳಹಳಿ.. ಎಲ್ಲ ಆವರಿಸಿದಂತಿದೆ..Tinahttps://www.blogger.com/profile/16926921908509451620noreply@blogger.comtag:blogger.com,1999:blog-4515791944382207090.post-20948268179505291722007-08-21T19:35:00.000+05:302007-08-21T19:35:00.000+05:30ಚಿಕ್ಕವರಿದ್ದಾಗಿನ ಕಿರಾತನದ ಹಿಂದೆ ಇದ್ದ ಮುಗ್ಧತೆ, ತುಂಟತನ...ಚಿಕ್ಕವರಿದ್ದಾಗಿನ ಕಿರಾತನದ ಹಿಂದೆ ಇದ್ದ ಮುಗ್ಧತೆ, ತುಂಟತನದ ಹಿಂದೆ ಇದ್ದ ನಿಷ್ಕಲ್ಮಶ ಮನಸ್ಸು ಎಲ್ಲಾ ಹೋಗಿ ದೊಡ್ಡವರ ಪ್ರೌಢಿಮೆ ಹಿಂದಿರುವ ಕಿತಾಪತಿ ಬುದ್ಧಿ, ಗಂಭೀರತೆಯ ಹಿಂದಿರುವ ಅಹಂಕಾರ ಆಗೋಷ್ಟು ಹೊತ್ತಿಗೆ ದಡಕ್ಕೆ ಕಟ್ಟಿದ್ದ ಹರಿಗೋಲು ಯಾವಾಗಲೋ ಹಳೆ ಹಗ್ಗ ಕತ್ತರಿಸಿಕೊಂಡು ಎಲ್ಲೋ ಕಳೆದು ಹೋಗಿರುತ್ತದೆ. ದಡ ದಾಟಿದ ಮೇಲೆ ಹರಿಗೋಲಿನ ಹಂಗ್ಯಾಕೆ, ಈಗ ಎಲ್ಲಾ ಚೆನ್ನಾಗಿದೆ ಎಂಬ ಭಂಡ ಧೈರ್ಯದಲ್ಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮತ್ತೆ ಕಷ್ಟ ಬಂದಾಗ ಹರಿಗೋಲಿನ ನೆನಪಾಗಿ ಅದನ್ನು ಹುಡುಕಿಕೊಂಡು ಅಲೆಯ ಬೇಕಾಗುತ್ತದೆ.<BR/><BR/>ಪ್ರತಿಯೊಬ್ಬರ ಜೀವನದಲ್ಲೂ ಬರುವ ಈ ಸಮಸ್ಯೆಯನ್ನು ಸೊಗಸಾಗಿ ವರ್ಣಿಸಿದ್ದೀರಿ. ತುಂಬಾ ಧನ್ಯವಾದಗಳು.<BR/><BR/>ಹರಿಗೋಲನ್ನು ಸದಾ ನಮ್ಮೊಂದಿಗೆ ಕಟ್ಟಿಹಾಕುವ ಹಗ್ಗ ಯಾವುದಾದರು ಇದೆಯೆ? ಅದು ಭಕ್ತಿಯೆ? ಪ್ರೀತಿಯೆ?P Kalyanhttps://www.blogger.com/profile/09023984430458011061noreply@blogger.comtag:blogger.com,1999:blog-4515791944382207090.post-38266501257895421372007-08-21T05:40:00.000+05:302007-08-21T05:40:00.000+05:30ನೀವು "ಬಾಯಿಬಡಿಗೆ" ಅಂದಾಗಲೆ ನೀವು ಕರಾವಳಿಯವರಿರಬೇಕು ಅಂದ್...ನೀವು "ಬಾಯಿಬಡಿಗೆ" ಅಂದಾಗಲೆ ನೀವು ಕರಾವಳಿಯವರಿರಬೇಕು ಅಂದ್ಕೊಂಡೆ. ಇಡಗುಂಜಿ ಗಣಪತಿ ಅಂದಾಗ ಇನ್ನು confirm ಆಯ್ತು. ಬರಿಯೋ style ನೊಡಿ 200% guarantee ಆಯ್ತು. ಇನ್ನು ನನ್ನ assumption ತಪ್ಪಾಗಿದ್ರೆ ನಾನು assumption ಮಾಡೋದೆ ಬಿಡೊದು ಒಳ್ಳೇದು.<BR/>ಹಳೇ ದಿನಗಳೆಲ್ಲ ಹೋಯ್ತು. ಇನ್ನು ಏನಿದ್ರು ಯಾಂತ್ರಿಕ ಬದುಕು (ಒಹ್ ನಾನೇನು ದಿನಾ ದೇವರ ಮುಂದೆ ಕೂರ್ತಾ ಇರ್ಲಿಲ್ಲ, ಆದ್ರು ಅದು ಬಾಲ್ಯದ ಒಂದು ಅಂಗ ಆಗಿತ್ತು ಅನ್ಸುತ್ತೆ).<BR/>"ನಮ್ಮ ಸಂಜೆಗಳ ತುಂಬ ಮಾಲ್ ಗಳ ಕಣ್ಣುಕುಕ್ಕುವ ಜಗಮಗ ಬೆಳಕು, ಹಾರ್ನ್, ಮತ್ತು ರಿವರ್ಸ್ ತೆಗೆಯುವ ವಾಹನಗಳ ಹಾಡು, ಸೀರಿಯಲ್ಗಳ ಟೈಟಲ್ ಹಾಡು, ರಿಯಾಲಿಟಿ ಶೋಗಳ ಶ್ರೀಕಿಂಗ್ ರಾಕ್ ಮತ್ತು ಪಾಪ್.. ಕೊನೆಯ ಪಕ್ಷ ಸುಮ್ಮನೆ ಕೂತು ಹಕ್ಕಿಪಕ್ಕಿಗಳ ಚಿಲಿಪಿಲಿ ಕೇಳಲೂ ಇಲ್ಲ. ಪಕ್ಕದ ಮನೆಯವರ ಮ್ಯೂಸಿಕ್, ರಸ್ತೆಯ ಮೇಲಿನ ಗಲಾಟೆ..."<BR/>ಬೆಂಗ್ಳೂರು...sigh!!! (ಬೆಂಗ್ಳೂರೇ ತಾನೆ, or is it my one more assumption)<BR/>Feed ಅನ್ನ readerಗೆ add ಮಾಡ್ದೆ. ಸಮಯ ಸಿಕ್ಕಾಗ ಹಳೇ postಗಳನ್ನ ಒದ್ತೀನಿ.createamhttps://www.blogger.com/profile/13493607521727216178noreply@blogger.comtag:blogger.com,1999:blog-4515791944382207090.post-79916631092907341982007-08-21T04:14:00.000+05:302007-08-21T04:14:00.000+05:30ನಂಬಿಕೆ, ಶ್ರದ್ಧೆಯನ್ನು ಕಳೆದುಕೊಂಡವ ಅನಾಥನಂತಾಗುತ್ತಾನೆ. ...ನಂಬಿಕೆ, ಶ್ರದ್ಧೆಯನ್ನು ಕಳೆದುಕೊಂಡವ ಅನಾಥನಂತಾಗುತ್ತಾನೆ. ಮರದ ಆಸರೆ ತಪ್ಪಿದ ಬಳ್ಳಿಂತಾಗುತ್ತಾನೆ.ತಾನು ತಾನಾಗಿ ಆತ ಬೆಳೆದು ನಿಲ್ಲುವ ಅನಿವಾರ್ಯತೆ ಉಂಟಾಗುತ್ತದೆ.ಅನಿವಾರ್ಯತೆಯನ್ನು ಅವಕಾಶವನ್ನಾಗಿಸಿಕೊಂಡವ ಬೆಳೆಯುತ್ತಾನೆ ಮುಗಿಲೆತ್ತರ ಮತ್ತಷ್ಟು ಆಸರೆಯಿಲ್ಲದ ಬಳ್ಳಿಗಳಿಗೆ ನೆರವಾಗುತ್ತಾ.<BR/> ಆದರೆ ಮರದ ಆಸರೆಯಲ್ಲಿ ಬೆಳೆಯುವ ಬಳ್ಳಿಗಳೆಲ್ಲವಕ್ಕೂ ಉಜ್ವಲವಾದ ನಾಳೆಯ ಭರವಸೆ ಇಲ್ಲವಲ್ಲ?Supreeth.K.Shttps://www.blogger.com/profile/07234642942487797807noreply@blogger.com