tag:blogger.com,1999:blog-4515791944382207090.post1947908146537270663..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ನೀಂ ಸತ್ಯವ್ರತನೇ ದಿಟಂ....ಸಿಂಧು sindhuhttp://www.blogger.com/profile/11363295766940671498noreply@blogger.comBlogger5125tag:blogger.com,1999:blog-4515791944382207090.post-20140888607605167542007-09-09T17:04:00.000+05:302007-09-09T17:04:00.000+05:30ಎಷ್ಟು ಸೊಗಸಾಗಿ ಪರಿಚಯಿಸಿದ್ದೀರಿ! ಧನ್ಯವಾದಗಳು.ದಯವಿಟ್ಟು ...ಎಷ್ಟು ಸೊಗಸಾಗಿ ಪರಿಚಯಿಸಿದ್ದೀರಿ! ಧನ್ಯವಾದಗಳು.<BR/>ದಯವಿಟ್ಟು ರಾಮಾಯಣ ದರ್ಶನಂ ದಿಂದ ಮತ್ತಷ್ಟು ಬರೆಯಿರಿ.chethanhttps://www.blogger.com/profile/07550283524707208934noreply@blogger.comtag:blogger.com,1999:blog-4515791944382207090.post-30747510958349260412007-04-22T02:57:00.000+05:302007-04-22T02:57:00.000+05:30ಹಿಂದೊಮ್ಮೆ ಓದಿ ಆನಂದಿಸಿದ್ದ ಪ್ರಸಂಗವನ್ನು ಮತ್ತೆ ನೆನಪಿಗೆ...ಹಿಂದೊಮ್ಮೆ ಓದಿ ಆನಂದಿಸಿದ್ದ ಪ್ರಸಂಗವನ್ನು ಮತ್ತೆ ನೆನಪಿಗೆ ತಂದಿರಿ. ಮೆಚ್ಚಿನ ಕವಿ, ಮೆಚ್ಚಿನ ಪ್ರಸಂಗ... ಸೊಗಸಾದ ನಿರೂಪಣೆ... ಧನ್ಯವಾದಗಳುManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-4515791944382207090.post-32616894106760676182007-04-06T14:37:00.000+05:302007-04-06T14:37:00.000+05:30ಸುಪ್ತದೀಪ್ತಿ, ಭಾವಜೀವಿ ನಿಮ್ಮ ಮೆಚ್ಚುಗೆ ನನಗೆ ಖುಶಿ ಕೊಟ್...ಸುಪ್ತದೀಪ್ತಿ, ಭಾವಜೀವಿ <BR/><BR/>ನಿಮ್ಮ ಮೆಚ್ಚುಗೆ ನನಗೆ ಖುಶಿ ಕೊಟ್ಟಿದೆ. <BR/>ಇದನ್ನು ಬ್ಲಾಗಲ್ಲಿ ಹಾಕುವಾಗ ಒಂದಳುಕು ಇತ್ತು. ಸ್ವಲ ಹೆವಿ ಟಾಪಿಕ್ ಅಂತ. ರಾಮಾಯಣ ದರ್ಶನವೇ ಹಾಗೆ. ಸುಲಿದ ಬಾಳೆಯ ಹಣ್ಣಿನಂದದಿ ಇಲ್ಲ-ಅದು ಕಳಿತ ದಾಳಿಂಬೆ. ಒಂದೊಂದು ಪಾತ್ರವೂ ರುಚಿಯಾದ ಬೀಜ. ಅಜ್ಜನಿಂದಾಗಿ ಅದನ್ನು ಸವಿದ ನನಗೆ, ಸಾಧ್ಯವಾದಾಗೆಲ್ಲ, ಸ್ವಲ್ಪ ಕನ್ನಡದ ಕಡೆ ಒಲವಿರುವವರಿಗೆ ಓದಿಸುವ ಆಸೆ. ಹಾಗಾಗಿಯೇ ಬರೆದೆ. ಅವರ ಬರಹದ ಹೆಚ್ಚುಗಾರಿಕೆಯೇನೆಂದರೆ ಎಲ್ಲರನ್ನೂ ಮಾನುಷವಾಗಿ, ಭಾವುಕರಾಗಿ ಚಿತ್ರಿಸಿರುವುದು. ಇಲ್ಲಿ ರಾಮ ದೇವರಲ್ಲ. ಒಬ್ಬ ಮನುಷ್ಯ - ಉತ್ತಮ ಮನುಷ್ಯ. ವಾಲಿ ಬರಿಯ ವಾನರನಲ್ಲ - ಭಾವುಕ ಜೀವಿ. ರಾವಣ ಬರಿಯ ರಾಕ್ಷಸನಲ್ಲ - ಸೂಕ್ಷ್ಮ ಮನಸ್ಸಿನ ರಸಿಕ. ಮಂಥರೆ ಕುಬುದ್ಧಿಗೆ ಅವಳ ಹಿನ್ನೆಲೆ, ಬೆಳೆದು ಬಂದ ವಾತಾವರಣ, ಸುತ್ತಲ ಜನರ ಪ್ರತಿಕ್ರಿಯೆ ಕಾರಣ ಎಂದು ಕಲ್ಪಿಸಿದ ಪರಿ ಎಷ್ಟು ವಿಶಿಷ್ಟ, ವಾಸ್ತವ ಚಿತ್ರಣ. <BR/><BR/>ಎಲ್ಲರೂ ತಪ್ಪು ಮಾಡುತ್ತಾರೆ, ತಿದ್ದಿಕೊಂಡವರು ಹಿರಿದಾಗಿ ನಿಲ್ಲುತ್ತಾರೆ, ಲೋಕಮನ್ನಣೆಗೆ ಸಲ್ಲುತ್ತಾರೆ ಎಂಬಂಥ ಅರ್ಥ ಹೊಮ್ಮಿಸುವ ಕಥನ ಕಾವ್ಯ. ಅವರ ವರ್ಣನೆಗೆ ಅವರೇ ಸಾಟಿ.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-55809333698855082032007-04-04T11:20:00.000+05:302007-04-04T11:20:00.000+05:30ಸಿಂಧು,ಈ ಸನ್ನಿವೇಶ ನಿಜಕ್ಕೂ ಅದ್ಭುತವಾಗಿದೆ!? ನಿಜಕ್ಕೂ ವಾ...ಸಿಂಧು,ಈ ಸನ್ನಿವೇಶ ನಿಜಕ್ಕೂ ಅದ್ಭುತವಾಗಿದೆ!? ನಿಜಕ್ಕೂ ವಾಲಿ-ಸುಗ್ರೀವರ ಕಾಳಗವನ್ನು ಇದಕ್ಕೂ ಸುಂದರವಾಗಿ ಅನುಭವಿಸಿ ಬರೆಯಲು ಸಾಧ್ಯವಾಗುವುದಿಲ್ಲ ಬಿಡಿ.. ನಿಮ್ಮ ಬ್ಲಾಗಿಗೆ ಬಂದವನಿಗೆ ಎಂದೂ ಮೋಸವಾಗುವುದಿಲ್ಲ! ಇದು ಖಂಡಿತ ಉತ್ಪ್ರೇಕ್ಷೆಯ ಮಾತಲ್ಲ..!<BR/> ಕತೆ ಹೇಳುವುದು, ಕಣ್ಣಿಗೆ ಕಂಡಿದ್ದು, ಕೇಳಿದ್ದು ಹಾಗು ಅನುಭವಿಸುವುದ್ದನ್ನು ಅಕ್ಷರಗಳ, ಪದಗಳ ಚಾದರದಡಿ ಸೇರಿಸಿ ಕತೆಯಾಗಿಸುವುದು ಎಲ್ಲರಿಗೂ ಸಿದ್ಧಿಸುವುದಿಲ್ಲ..!! ಬಹುಷಃ ಇದು ನಿಮಗೆ ನಿಮ್ಮ ಆ ಪುಣ್ಯಾತ್ಮ ಅಜ್ಜನೆಂಬ ಶ್ರೀಮಂತ ಸಂಪನ್ಮೂಲದಿಂದ ದೊರೆತಿರಬೇಕು!! ನಿಜಕ್ಕೂ ಹೊಟ್ಟೆ ಉರೀತಾ ಇದೇರಿ, ನನಗಿಂತಾ ಕತೆ ಹೇಳಲು ಪುಸ್ತಕ ಗಳನ್ನು ಹೊರತುಪಡಿಸಿ ಬೇರೆ ಯಾರೂ ದೊರೆತಿಲ್ಲವಲ್ಲ ಎಂದು!! <BR/>ಇನ್ನು ಕತೆಯ ನಿಜವಾದ ವಸ್ತುವಿಗೆ ಬರೋಣ,ನಿಜ ಹೇಳ ಬೇಕೆಂದರೆ ನನಗೆ ನಮ್ಮ ಪುರಾಣಗಳಲ್ಲಿ, ಮಹಾಕಾವ್ಯಗಳಲ್ಲಿ ಬರುವ ಸಾಮಾನ್ಯ ನಾಯಕರಿಗಿಂತ ಜನರ ದೃಷ್ಟಿಯಲ್ಲಿ ಖಳರೆನಿಸಿಕೊಂಡಂತಹ ಅಥವ ದುರಂತ ಅಂತ್ಯಗೊಳ್ಳುವ ನಾಯಕರ ಧೀಮಂತ ಗುಣಗಳು ಒಮ್ಮೊಮ್ಮೆ ಇಷ್ಟವಾಗ್ತವೆ..ಇದರಲ್ಲಿ ವಾಲಿಯ ಪಾತ್ರವೂ ಒಂದು.. ಹಿಂದೆ ಈ ಸನ್ನಿವೇಶವನ್ನು ಓದಿದಾಗ ನಿಜಕ್ಕೂ ಅವನಿಗೆ ಬಂದ ಸಾವಿಗೆ ಮರುಗಿದ್ದೆ!! ಈಗ ನಿಜಕ್ಕೂ ನಿಮ್ಮ ವರ್ಣನೆ ನಿಜಕ್ಕೂ ವಿಚಲಿತಗೊಳಿಸಿತು! ! ಮರ್ಯಾದಾ ಪುರುಷೋತ್ತಮ ನಾದ ರಾಮ ಎಷ್ಟೇ ದೊಡ್ಡವನಾದರೂ, ಈ ಘಟನೆಯಲ್ಲಿ ಸರಿಯಾಗಿ ವಿವೇಚನೆ ಮಾಡದೇ ವಾಲಿಯನ್ನು ಕೊಂದಿದ್ದು ಅವನ ಹಿರಿತನಕ್ಕೆ, ಮಾದರಿ ವ್ಯಕ್ತಿತ್ವಕ್ಕೆ ತಕ್ಕದಲ್ಲ ಎನಿಸುತ್ತದೆ! ಎಂತವರೂ ಸಂದರ್ಭದ ಕೈಗೊಂಬೆಯಾಗಿ ಏಂತಹ ತಪ್ಪು ಮಾಡಬಹುದು ಎನಿಸುತ್ತದೆ. ಅದರಲ್ಲೂ ವಾಲಿಗೆ ಕೊನೆಯ ಸಮಯದಲ್ಲಿ ಅರಿವಾಗುವ "ನಾವು ಗಟ್ಟಿಯೆಂದು ತಿಳಿದಿರುವುದೆಲ್ಲಾ ಜೊಳ್ಳು, ಬರೀ ಜೊಳ್ಳು . . .!! ಎನ್ನುವ ಮಾತು ನಿಜಕ್ಕೂ ಸತ್ಯ!<BR/>ಹೀಗೆ ಬರೀತಾ ಇರಿ.. ನಿಮ್ಮ ಅಜ್ಜನಿಂದ ದೊರೆತದ್ದನ್ನು ಹೀಗೆ ನಮಗೂ ಉಣಬಡಿಸಿ, ನಾವು ಓದಿ ಕೃತಾರ್ಥವಾಗುತ್ತೇವೆ!ಭಾವಜೀವಿ...https://www.blogger.com/profile/04717159202437742733noreply@blogger.comtag:blogger.com,1999:blog-4515791944382207090.post-47076166403858361222007-03-30T22:43:00.000+05:302007-03-30T22:43:00.000+05:30ಕುವೆಂಪು ರಾಮಾಯಣ ಹೊಸ ದರ್ಶನ ಕಂಡುಕೊಂಡ, ಕಾಣಿಸುವ ಕೃತಿ. ಅ...ಕುವೆಂಪು ರಾಮಾಯಣ ಹೊಸ ದರ್ಶನ ಕಂಡುಕೊಂಡ, ಕಾಣಿಸುವ ಕೃತಿ. ಅಲ್ಲಿ ಬರುವ ಮಂಥರೆ, ಗುಹ, ರಾವಣ, ವಾಲಿಯಂಥ ಪಾತ್ರಗಳು ಬೇರೆಲ್ಲೂ ಇಲ್ಲ. ಅವರ ಲೋಕಕ್ಕೆ ಮತ್ತೊಮ್ಮೆ ಕೊಂಡೊಯ್ದದ್ದಕ್ಕೆ ಧನ್ಯವಾದಗಳು.<BR/>ನಿಮ್ಮ ಅಜ್ಜನಂಥಾ ಅಜ್ಜನನ್ನು ಪಡೆದ ನೀವೂ ಧನ್ಯರು, ಅದೃಷ್ಟಶಾಲಿ. ಅವರು ಸದಾ ನಿಮ್ಮ ಚೇತನದ ಚೇತನವಾಗಿ ಇರುತ್ತಾರೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.com